Yadgir District Administration Issues Flood-Alert | There is the possibility of releasing water from the Krishana and Bhima rivers. From Krishana 2,30,000 cusec and from Bhima 13,000 cusec.
ವಡಗೇರಾ ತಾಲೂಕಿನ ಯಾದಗೀರ ವಿಧಾನಸಭಾ ಕ್ಷೇತ್ರದ ಟಿ,ವಡಗೇರ ಗ್ರಾಮದ ಆಶ್ರಯ ಗ್ರಾಮೀಣ ನಿವೇಶನ ಯೊಜನೆಯಡಿ 159 ಫಲಾನುಭವಿಗಳಿಗೆ ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀ #ವೆಂಕಟ_ರೆಡ್ಡಿ ಮುದ್ನಾಳ ರವರಿಂದಹಕ್ಕು ಪತ್ರಗಳನ್ನು ಫಲಾನುಭವಿಗಳಿಗೆ ವಿತರಿಸಲಾಯಿತು. ತಹಶಿಲ್ದಾರರು ವಡಗೇರಾ , ಕಾರ್ಯನಿರ್ವಾಹಕ ಅಧಿಕಾರಿಗಳು, ಶಹಾಪೂರ, ಗ್ರಾ.ಪಂ.ಆಡಳಿತ ಅಧಿಕಾರಿ, ಖಾನಾಪೂರ ತಾಲೂಕ ಪಂಚಾಯತ ಸದಸ್ಯರು, ಮಾಜಿ ಜಿ.ಪಂ.ಸದಸ್ಯರು, ಗ್ರಾಮಸ್ಥರು ಪಾಲ್ಗೊಂಡಿದ್ದರು, ಪಂಚಾಯತ ಅಭಿವೃದ್ಧಿ ಅಧಿಕಾರಿಗಳು, ಸಿಬ್ಬಂದಿಯವರು ಹಾಜರಿದ್ದರು.
Comments
Post a Comment